ಕವಿಗಳಿಗೆ ಕವನಗಳೇ ವರದಾನ..ನಮ್ಮ ಪದಗಳೇ ಹಾಗೆ, ನಮ್ಮ ಭಾವನೆಗಳಿಗೆ ನಮ್ಮ ಕಷ್ಟ ಸುಖಗಳಿಗೆ ಮುದ ನೀಡುತ್ತವೆ, ಹೇಳೋಕೆ ಆಗದ ವಿಷಯವನ್ನು ಪದಗಳೆ ಮಾತಾಡುತ್ತವೆ. ಕವಿತೆಗಳೆ ನಮ್ಮ ಆಸರೆ ಎಂದು ಸಾರುವ ನಿಮ್ಮ ಚುಟುಕ ಮೂಡಿಬಂದ ರೀತಿ ಹಿಡಿಸಿತು.
ಒಬ್ಬ ಕವಿ ಕವಿತೆಗೆ ಹೀಗೆ ಸಂಪೂರ್ಣ ಶರಣಾಗತಿ ಅದಾಗ ಅಷ್ಟೇ ಇಷ್ಟು ತಾದತ್ಮ ಭಾವದಿಂದ ಕವಿತೆ ಉಕ್ಕಿ ಬರಲು ಸಾದ್ಯ . ನಿಮ್ಮ ಕವನಗಳು ನಿಮಗಸ್ಥೆ ಅಲ್ಲ ನಮ್ಮೆಲ್ಲರಿಗೂ ಹೃದಯ ತುಂಬಿ ಕೊಳ್ಳಲು ಆಸರೆ ಬದರಿ ಜಿ .
ಸುಂದರ ಸಾಲುಗಳು :)
ಪ್ರತ್ಯುತ್ತರಅಳಿಸಿಬೆರಳಚ್ಚು ತಪ್ಪು ಸರಿಪಡಿಸಿದ್ದೇನೆ ಗೆಳೆಯ ಪರೇಶೂ, ಧನ್ಯವಾದಗಳು.
ಅಳಿಸಿ:-) padagale sigutilla :-)
ಪ್ರತ್ಯುತ್ತರಅಳಿಸಿಧನ್ಯವಾದಗಳು ಮೇಡಂ.
ಅಳಿಸಿನಿಮ್ಮ ಕವನಗಳು ತುಂಬಾ ಚನ್ನಾಗಿವೆ..ಅರ್ಥಗರ್ಭಿತವಾಗಿವೆ..ಹೀಗೇ ಬರೆಯುತ್ತಿರಿ
ಪ್ರತ್ಯುತ್ತರಅಳಿಸಿತುಂಬಾ ಧನ್ಯವಾದಗಳು ಅರವಿಂದ್ ಸಾರ್, ನಿಮ್ಮ ಪ್ರೋತ್ಸಾಹದ ಈ ಮಾತುಗಳು ನನ್ನನ್ನು ಇನ್ನಷ್ಟು ಬರೆಯಲು ಪ್ರೇರೇಪಿಸುತ್ತವೆ. ಪದೇ ಪದೇ ಬರುತ್ತಿರಿ ದಯವಿಟ್ಟು.
ಅಳಿಸಿsoooooper !!!!
ಪ್ರತ್ಯುತ್ತರಅಳಿಸಿಧನ್ಯವಾದಗಳು ದಾಕ್ಟ್ರೇ
ಅಳಿಸಿwaah waah...
ಪ್ರತ್ಯುತ್ತರಅಳಿಸಿಧನ್ಯವಾದಗಳು ಗಿರೀಶೂ...
ಅಳಿಸಿಎರಡು ಕಾಲುಗಳ ಮೇಲೆ ನಡಿಗೆ ಚಂದ
ಪ್ರತ್ಯುತ್ತರಅಳಿಸಿಐದು ಸಾಲುಗಳ ಕವನವೆ ಅಂದ
ಭಾರವನ್ನು ಓದುಗರ ಮೇಲೆ ಇಳಿಸಿ ಹಗುರಾದ ಅನುಭವ
ಸೂಪರ್ ಸಾಲುಗಳು ಬದರಿ ಸರ್
ಓದುಗ ಮಹಾಶಯ ಕನಿಕರಿಸಿ ಓದಿದರೆ, ನನ್ನ ಕಾವ್ಯಕೂ ಜನ್ಮ ಸಾರ್ಥಕ್ಯ. ಮಹಾ ಪೋಷಕರು ನೀವಿರುವಾಗ ನನಗೇಮ್ತ ಭಯ? ಧನ್ಯವಾದಗಳು.
ಅಳಿಸಿಶಾರದಾಂಬೆಯ ವರಪುತ್ರ,
ಪ್ರತ್ಯುತ್ತರಅಳಿಸಿನಿನ್ನ ಪ್ರತಿ ಶಬ್ದಗಳು ಅರ್ಥಗರ್ಭಿತ..
ತಮ್ಮಾ ಆ ತಾಯ ಕರುಣೆ ನಿನ್ನ ಮೇಲಿರಲಿ..
ಹೊಸ ಹೊಸ ಕವಿತೆಗಳ ಹೂ ಗುಚ್ಛ ಹೀಗೆ ಹುಟ್ಟಲಿ.
ಅಕ್ಕ, ನಿಮ್ಮ ಆಶೀರ್ವಾದವು ಇರಲಿ ಹೀಗೇ ಸದಾ. ಆಗಲೇ ಈ ಮಿಂಚುಹುಳುವೋಳೂ ತುಸುವು ಬೆಳಕು. ಧನ್ಯವಾದಗಳು.
ಅಳಿಸಿNice one sir.. :)
ಪ್ರತ್ಯುತ್ತರಅಳಿಸಿಧನ್ಯವಾದಗಳು. :)
ಅಳಿಸಿsundra saalugaLu sir
ಪ್ರತ್ಯುತ್ತರಅಳಿಸಿಅನಂತ ಧನ್ಯವಾದಗಳು.
ಅಳಿಸಿಚಂದದ ಸಾಲುಗಲು.. ಅರ್ಥಗರ್ಭಿತವೂ..
ಪ್ರತ್ಯುತ್ತರಅಳಿಸಿಇಷ್ಟವಾಯಿತು ಸರ್..
ಧನ್ಯಾವಾದಗಳು ಸುಷ್ಮಾಜೀ...
ಅಳಿಸಿಕವಿತೆಯ ಆಸರೆ
ಪ್ರತ್ಯುತ್ತರಅಳಿಸಿಕವಿಗಲ್ಲದೇ ಇನ್ಯಾರಿಗೆ ? :)
ನಿಜವಾದ ಮಾತು ಸ್ವರ್ಣಾಜೀ...
ಅಳಿಸಿಚೆನ್ನಾಗಿದೆ ಬದರಿ ಭಾಯ್ ...
ಪ್ರತ್ಯುತ್ತರಅಳಿಸಿದೀಪಾಜೀ ಧನ್ಯವಾದಗಳು.
ಅಳಿಸಿಕವಿಗಳಿಗೆ ಕವನಗಳೇ ವರದಾನ..ನಮ್ಮ ಪದಗಳೇ ಹಾಗೆ, ನಮ್ಮ ಭಾವನೆಗಳಿಗೆ ನಮ್ಮ ಕಷ್ಟ ಸುಖಗಳಿಗೆ ಮುದ ನೀಡುತ್ತವೆ, ಹೇಳೋಕೆ ಆಗದ ವಿಷಯವನ್ನು ಪದಗಳೆ ಮಾತಾಡುತ್ತವೆ. ಕವಿತೆಗಳೆ ನಮ್ಮ ಆಸರೆ ಎಂದು ಸಾರುವ ನಿಮ್ಮ ಚುಟುಕ ಮೂಡಿಬಂದ ರೀತಿ ಹಿಡಿಸಿತು.
ಪ್ರತ್ಯುತ್ತರಅಳಿಸಿಹೌದಲ್ಲವೇ ಕವಿಗೆ ಕವಿತೆಯೇ ಆಸರೆ.
ಅಳಿಸಿಹಗುರಾಗದ ಕವಿತೆ, ಹೆಗಲು ಕೊಡದೆ ಕೈಹಿಡಿದೆತ್ತದೆ...ಚನ್ನಾಗಿದೆ...
ಪ್ರತ್ಯುತ್ತರಅಳಿಸಿಧನ್ಯವಾದಗಳು ಆಜಾಡಣ್ಣ.
ಅಳಿಸಿಕವಿಯ ಭಾವನೆಗೆ ಕವನವೇ ಶರೀರ ಎನ್ನುವ ಸತ್ಯವನ್ನು ನಿಮ್ಮ ಕವನಗಳು ಸ್ಪಷ್ಟಪಡಿಸುತ್ತವೆ!
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿBrilliant Badri avre!!
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿಒಬ್ಬ ಕವಿ ಕವಿತೆಗೆ ಹೀಗೆ ಸಂಪೂರ್ಣ ಶರಣಾಗತಿ ಅದಾಗ ಅಷ್ಟೇ ಇಷ್ಟು ತಾದತ್ಮ ಭಾವದಿಂದ ಕವಿತೆ ಉಕ್ಕಿ ಬರಲು ಸಾದ್ಯ . ನಿಮ್ಮ ಕವನಗಳು ನಿಮಗಸ್ಥೆ ಅಲ್ಲ ನಮ್ಮೆಲ್ಲರಿಗೂ ಹೃದಯ ತುಂಬಿ ಕೊಳ್ಳಲು ಆಸರೆ ಬದರಿ ಜಿ .
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿshort and apt. :)
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿಈ ಉಪಕೃತ ಭಾವಕ್ಕೆ ನಾನು ನಿಮ್ಮೊಂದಿಗೆ ನೂರಕ್ಕೆ ನೂರರಷ್ಟು ದನಿಗೂಡಿಸುತ್ತೇನೆ. ಈ ರಚನೆ- ಚಿಕ್ಕ ಮೂರ್ತಿಯ ದೊಡ್ಡ ಭಾವ, ಪ್ರಭಾವ....
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿ............ nice one sir .... :)
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿbeautiful lines :)
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿತುಂಬಾ ಸುಂದರವಾದ ಸಾಲುಗಳು ಜೊತೆಗೆ ಅರ್ಥಪೂರ್ಣ ಚಿತ್ರ. ವಾವ್ .. ಸಂತೋಷವಾಯಿತು. ಅಭಿನಂದನೆಗಳನ್ನು ಹೇಳಲೇ ಬೇಕು .
ಪ್ರತ್ಯುತ್ತರಅಳಿಸಿnicely written.
ಪ್ರತ್ಯುತ್ತರಅಳಿಸಿ