tag:blogger.com,1999:blog-7161430807254708505.post6008387027336493252..comments2023-12-09T20:48:28.352+05:30Comments on ಬದರಿನಾಥ ಪಳವಳ್ಳಿಯ ಸಮಗ್ರ : ಗೆರೆ ಹಿಂದೆಯೇ ನಿಂತರೇ...Badarinath Palavallihttp://www.blogger.com/profile/06134535730447920619noreply@blogger.comBlogger16125tag:blogger.com,1999:blog-7161430807254708505.post-70722532083658314812014-06-22T16:44:43.946+05:302014-06-22T16:44:43.946+05:30ಆಸೆ ಪಡುವುದು ತಪ್ಪಲ್ಲಾ ಆದರೆ,
ಆ ಆಸೆಗಳನ್ನು ಪೂರೈಸಿಕೊಳ್ಳ...ಆಸೆ ಪಡುವುದು ತಪ್ಪಲ್ಲಾ ಆದರೆ,<br />ಆ ಆಸೆಗಳನ್ನು ಪೂರೈಸಿಕೊಳ್ಳಲು ಈ ಸ್ಪರ್ದಾ ಯುಗದಲ್ಲಿ ಅತೀ ಮುಖ್ಯ<br />http://spn3187.blogspot.in/<br /><br /><br />.@spn3187 ಕನ್ನಡಿಗ ಶಿವಕುಮಾರ ನೇಗಿಮನಿhttps://www.blogger.com/profile/14069743019915322557noreply@blogger.comtag:blogger.com,1999:blog-7161430807254708505.post-57854954748816064522014-06-21T21:21:15.982+05:302014-06-21T21:21:15.982+05:30ಗೆರೆ ಹಣೆಯ ಮೇಲೆ ಮೂಡುವುದಕ್ಕೆ ಮೊದಲು ನೆಲದ ಮೇಲೆ ಮೂಡಿದಾಗ...ಗೆರೆ ಹಣೆಯ ಮೇಲೆ ಮೂಡುವುದಕ್ಕೆ ಮೊದಲು ನೆಲದ ಮೇಲೆ ಮೂಡಿದಾಗ ಗೆಲುವು ಶತಃ ಸಿದ್ಧ.. ಹಲವಾರು ಗೆರೆಗಳ ಹಿಂದಿನ ಕಥೆಯನ್ನು ಪದಗಳ ಮೂಲಕ ಮೂಡಿಸುವ ನಿಮ್ಮ ಶಕ್ತಿ ಇಷ್ಟವಾಗುತ್ತದೆ ಬದರಿ ಸರ್.. ಸೂಪರ್ ಸೂಪರ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7161430807254708505.post-81098806005188047892014-06-06T20:47:35.013+05:302014-06-06T20:47:35.013+05:30ಅರ್ಥಪೂರ್ಣ ಕವಿತೆಅರ್ಥಪೂರ್ಣ ಕವಿತೆAnonymoushttps://www.blogger.com/profile/18394650511676373459noreply@blogger.comtag:blogger.com,1999:blog-7161430807254708505.post-27857927352681323572014-05-26T16:18:18.979+05:302014-05-26T16:18:18.979+05:30ಒಳ್ಳೆಯ ಮತ್ತು ಅರ್ಥಪೂರ್ಣ ಸಾಲುಗಳು ಸರ್ ...... ಒಳ್ಳೆಯ ಮತ್ತು ಅರ್ಥಪೂರ್ಣ ಸಾಲುಗಳು ಸರ್ ...... ಕಾವ್ಯಾ ಕಾಶ್ಯಪ್ https://www.blogger.com/profile/03161628846245681007noreply@blogger.comtag:blogger.com,1999:blog-7161430807254708505.post-82171923373983308712014-05-25T16:52:01.712+05:302014-05-25T16:52:01.712+05:30'ತೆರೆದ ಮನ'ದ ಕವಿತೆ ಇದು. ಎರಡು ಹನಿಯೊಂದಿಗೆ ಸಾಗ...<br />'ತೆರೆದ ಮನ'ದ ಕವಿತೆ ಇದು. ಎರಡು ಹನಿಯೊಂದಿಗೆ ಸಾಗುವ ಸಣ್ಣತೊರೆಗೂ ಬೆಟ್ಟಸೀಳಿ ನದಿಯಾಗುವ ಬಯಕೆ. ನಿಲ್ಲಕೂಡದು ಆಸೆ, ನಾಳೆ ಕಡಲು ಸೇರುವುದರೊಳಗೆ ಈ ಬೆಟ್ಟವಲ್ಲದಿದ್ದರೆ ಇನ್ನೊಂದು ಗುಡ್ಡವನ್ನಾದರೂ ಏರಿ ಸಾಗಬಹುದು!ಪುಷ್ಪರಾಜ್ ಚೌಟhttps://www.blogger.com/profile/02498216140142076022noreply@blogger.comtag:blogger.com,1999:blog-7161430807254708505.post-73507832533930032562014-05-24T23:05:43.063+05:302014-05-24T23:05:43.063+05:30Super... ಕವಿತೆ ಸಕತ್ತಾಗಿದೆSuper... ಕವಿತೆ ಸಕತ್ತಾಗಿದೆಮಂಜು ಹಿಚ್ಕಡ್https://www.blogger.com/profile/14348629986585766687noreply@blogger.comtag:blogger.com,1999:blog-7161430807254708505.post-5805489524409343882014-05-24T22:52:18.397+05:302014-05-24T22:52:18.397+05:30ಬದರಿನಾಥರೆ,
ಜೀವನದ ದ್ವಂದ್ವವನ್ನು ಚೆನ್ನಾಗಿ ಕವನಿಸಿರುವಿರ...ಬದರಿನಾಥರೆ,<br />ಜೀವನದ ದ್ವಂದ್ವವನ್ನು ಚೆನ್ನಾಗಿ ಕವನಿಸಿರುವಿರಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7161430807254708505.post-28278212788153221772014-05-24T22:43:41.934+05:302014-05-24T22:43:41.934+05:30ಆಸೆ ಪಡುವುದು ತಪ್ಪಲ್ಲಾ ಆದರೆ ಆ ಆಸೆಗಳನ್ನು ಪೂರೈಸಿಕೊಳ್ಳಲ...ಆಸೆ ಪಡುವುದು ತಪ್ಪಲ್ಲಾ ಆದರೆ ಆ ಆಸೆಗಳನ್ನು ಪೂರೈಸಿಕೊಳ್ಳಲು ಶ್ರಮ ಅತೀ ಮುಖ್ಯ. ಗುರಿ ಇಟ್ಟರೆ ಸಾಲದು ಅದನ್ನು ತಲುಪಲೆ ತಕ್ಕ ಪರಿಶ್ರಮ ಕೂಡಾ ಇರಬೇಕು ಅನ್ನುವುದನ್ನು ಸಾರುವ ಕವನ ಬಹಳ ಚೆನ್ನಾಗಿದೆ ಸರ್. :)Sunil R Agadi (Bhavapriya)https://www.blogger.com/profile/11646480290986801311noreply@blogger.comtag:blogger.com,1999:blog-7161430807254708505.post-76910730169075493862014-05-24T19:05:52.823+05:302014-05-24T19:05:52.823+05:30chandada kavite. ishtavaytu sir..chandada kavite. ishtavaytu sir..ಜೋಗಿತಿhttps://www.blogger.com/profile/14876928860964362326noreply@blogger.comtag:blogger.com,1999:blog-7161430807254708505.post-22179371999458274202014-05-24T18:00:44.261+05:302014-05-24T18:00:44.261+05:30ಬದರಿ ಸರ್...
ಚಂದದ ಕವನ...ಮೊದಲೆರಡು ಸಾಲುಗಳ ನಂತರ ಒಂದು ಇ...ಬದರಿ ಸರ್...<br />ಚಂದದ ಕವನ...ಮೊದಲೆರಡು ಸಾಲುಗಳ ನಂತರ ಒಂದು ಇಂಟರ್ವಲ್ಲು..ಜೊತೆಗೆ ಕನಿಷ್ಟ,ಕನಿಷ್ಠಗಳನ್ನು ಬಳಸಿರುವ ಸೂಕ್ಷ್ಮತೆ ಇಷ್ಟವಾಯ್ತು :)...<br />ಬರೆಯುತ್ತಿರಿ..ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-7161430807254708505.post-83036141353139416202014-05-24T13:33:35.531+05:302014-05-24T13:33:35.531+05:30'ಅತಿ ಆಸೆಯು ತಪ್ಪಲ್ಲ, ಆಗಲೇ ಸಾಧನೆಗೆ ಗುರಿಯು' ಅ...'ಅತಿ ಆಸೆಯು ತಪ್ಪಲ್ಲ, ಆಗಲೇ ಸಾಧನೆಗೆ ಗುರಿಯು' ಅರ್ಥವತ್ತಾದ ಸಾಲುಗಳು. ಒಳ್ಳೆಯ ಕವಿತೆ.<br />-ಪ್ರಸಾದ್ Anonymousnoreply@blogger.comtag:blogger.com,1999:blog-7161430807254708505.post-86433175388428371092014-05-24T13:18:25.702+05:302014-05-24T13:18:25.702+05:30ಏಳು ಬೀಳುಗಳ ನಡುವೆ ಕನಸುಗಳ ಕಟ್ಟಿಕೊಂಡು ಒಂದೊಂದೇ ಯಶಸ್ಸಿನ...ಏಳು ಬೀಳುಗಳ ನಡುವೆ ಕನಸುಗಳ ಕಟ್ಟಿಕೊಂಡು ಒಂದೊಂದೇ ಯಶಸ್ಸಿನ ಮೆಟ್ಟಿಲುಗಳ ಹತ್ತಿಕೊಂಡು, ಭ್ರಮೆಯಲ್ಲಿಯೇ ಬದುಕ ಸಾಗಿಸುವ ಸಾಧಕರ ಚಿತ್ರಣ....ಭಾವಲಹರಿhttps://www.blogger.com/profile/13325178105842607652noreply@blogger.comtag:blogger.com,1999:blog-7161430807254708505.post-66341330211086700712014-05-24T11:00:31.382+05:302014-05-24T11:00:31.382+05:30ಕನಸು ಗುರಿಯತ್ತ ದೂಡುವ ಮಾರ್ಗ, ಸೋತು ನಿಂತವನಿಗೆ ಬರಿ ನಿರಾ...ಕನಸು ಗುರಿಯತ್ತ ದೂಡುವ ಮಾರ್ಗ, ಸೋತು ನಿಂತವನಿಗೆ ಬರಿ ನಿರಾಸೆ ಲಭ್ಯ, ಸತತ ಪ್ರಯತ್ನದಿಂದ ಗೆಲುವು ಸಾಧಿಸಲು ಸಾಧ್ಯ.<br />ಹರೀಶ್ ಶೆಟ್ಟಿ, ಶಿರ್ವhttps://www.blogger.com/profile/14897814260982133740noreply@blogger.comtag:blogger.com,1999:blog-7161430807254708505.post-19075120083679517052014-05-24T09:52:33.567+05:302014-05-24T09:52:33.567+05:30ಸುಂದರ ಸಾಲುಗಳು..ಯಶಸ್ಸಿಗೆ ಪರಿಧಿ ಇಲ್ಲ ಎಂಬ ಸಂದೇಶವನ್ನು ...ಸುಂದರ ಸಾಲುಗಳು..ಯಶಸ್ಸಿಗೆ ಪರಿಧಿ ಇಲ್ಲ ಎಂಬ ಸಂದೇಶವನ್ನು ಕೊಡುತ್ತದೆ..Anonymoushttps://www.blogger.com/profile/16662729453148577755noreply@blogger.comtag:blogger.com,1999:blog-7161430807254708505.post-54187484448242509052014-05-23T20:59:04.758+05:302014-05-23T20:59:04.758+05:30ಆಸೆಗಳು ಅತಿಯಾಗಿದ್ದಲ್ಲಿ ಮಿತವಾಗಿಯಾದರೂ ನೆರವೇರುವುದು ಖ...ಆಸೆಗಳು ಅತಿಯಾಗಿದ್ದಲ್ಲಿ ಮಿತವಾಗಿಯಾದರೂ ನೆರವೇರುವುದು ಖಂಡಿತಾ.. Anonymoushttps://www.blogger.com/profile/14797295494885359777noreply@blogger.comtag:blogger.com,1999:blog-7161430807254708505.post-19078327019124605642014-05-23T19:38:02.333+05:302014-05-23T19:38:02.333+05:30very true... ಅತಿ ಆಸೆಯೂ ತಪ್ಪಲ್ಲ.. ಸಾಧನೆ ಆಗ ಮಾತ್ರ ಸಾ...very true... ಅತಿ ಆಸೆಯೂ ತಪ್ಪಲ್ಲ.. ಸಾಧನೆ ಆಗ ಮಾತ್ರ ಸಾಧ್ಯ Anonymoushttps://www.blogger.com/profile/10118700666932908143noreply@blogger.com