tag:blogger.com,1999:blog-7161430807254708505.post5906482792017088652..comments2023-12-09T20:48:28.352+05:30Comments on ಬದರಿನಾಥ ಪಳವಳ್ಳಿಯ ಸಮಗ್ರ : ಸಾಹಿತಿ ಮತ್ತು ಸಹೃದಯತೆ...Badarinath Palavallihttp://www.blogger.com/profile/06134535730447920619noreply@blogger.comBlogger7125tag:blogger.com,1999:blog-7161430807254708505.post-34529539337979353202013-07-11T12:23:01.341+05:302013-07-11T12:23:01.341+05:30ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.The Black Tulips..!https://www.blogger.com/profile/02537616102429326046noreply@blogger.comtag:blogger.com,1999:blog-7161430807254708505.post-67696109753616040752012-11-03T09:26:01.319+05:302012-11-03T09:26:01.319+05:30ಮನಸ್ಸಿಗೆ ಕಷ್ಟವೆನಿಸುವ ಲೇಖನ.
ಮರಣೋತ್ತರ ಪ್ರಶಸ್ತಿ
ಅಮೃತ ...ಮನಸ್ಸಿಗೆ ಕಷ್ಟವೆನಿಸುವ ಲೇಖನ.<br />ಮರಣೋತ್ತರ ಪ್ರಶಸ್ತಿ<br />ಅಮೃತ ಶಿಲೆ ಗೋರಿ,<br />ಬದುಕಿದ್ದಾಗ ತುಂಬೀತೆ<br />ಖಾಲೀ ಹೊಟ್ಟೆ?<br />ಈ ಪುಟ್ಟ ಮುಕುಟ ಲೇಖನದ ಗಂಭೀರತೆಯನ್ನು ಬಿಂಬಿಸುತ್ತದೆ. ತಾಲೂಕು ಗ್ರಂಥಾಲಯಗಳಿರಲಿ, ನಮ್ಮ ಮೈಸೂರು ಗ್ರಂಥಾಲಯದಲ್ಲೇ ಸಾಕಷ್ಟು ಪ್ರಸಿದ್ಧ ಸಾಹಿತಿಗಳ ಪುಸ್ತಕಗಳೂ ಸಿಗುವುದಿಲ್ಲ. ಮತ್ತು ನಿಮ್ಮ ಮಾತುಗಳಂತೆ ಸಾಹಿತಿಗಳ ಜೀವನ ದುಸ್ತರವಾಗಿದ್ದರೂ ಸದಾ ಕೆಸರೆರಚಾಟಗಳಲ್ಲಿ ತೊಡಗಿರುವ ಸರ್ಕಾರಗಳಿ ಸಾಹಿತಿಗಳ ಖಾಲೀ ಹೊಟ್ಟೆಗಳು ಕಾಣುತ್ತಲೇ ಇಲ್ಲ. ಎಲ್ಲ ಸಮಸ್ಯೆಗಳಿಗೂ ಪರಿಹಾರ ಒದಗಿಸಬಲ್ಲ ಸರ್ಕಾರ ಯಾವಾಗ ಸಾಹಿತಿಗಳ ಬಗ್ಗೆ ತಿರುಗಿ ನೋಡುವುದೋ ಕಾದು ನೋಡಬೇಕು.ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-7161430807254708505.post-46164221096004511962012-11-02T20:28:14.358+05:302012-11-02T20:28:14.358+05:30ನಾ ಗಮನಿಸಿದ್ದು ಇದು ಎಲ್ಲರಿಗೂ ಗೊತ್ತಿರೋದೆ ನಮ್ಮ ಅಭಿಮಾನಶ...ನಾ ಗಮನಿಸಿದ್ದು ಇದು ಎಲ್ಲರಿಗೂ ಗೊತ್ತಿರೋದೆ ನಮ್ಮ ಅಭಿಮಾನಶೂನ್ಯತೆ..<br />ತಮ್ಮ ನೆಚ್ಚಿನ ಹಿರೋವಿನ ಸಿನೇಮಕ್ಕೆ ಸ್ಟಾರ್,ಬ್ಲಾಕ್ ಹೀಗೆ ಖರ್ಚುಮಾಡುವ ನಮ್ಮ ಕನ್ನಡದವ್ರು..<br />ಪುಸ್ತಕಕ್ಕೆ ಎಂದೂ ದುಡ್ಡು ಕೊಡುವುವುರಲ್ಲ..ಅದೇ ಮರಾಠಿಯಲ್ಲಿ ಹಿರೋನ ಹುಟ್ಟುಹಬ್ಬ ನಗಣ್ಯ..<br />ಅದೇ ಕವಿಯ ಜನ್ಮದಿನ ವೈಭವದಿಂದ ಆಚರಿಸುತ್ತಾರೆ... ಇನ್ನು ಓದದೇ ಇದ್ರೆ ಪ್ರಕಾಶಕರ ಪಾಡು<br />ಹೇಳುವುದೇ ಬೇಡ. ಇದು ಒಂದು ದೊಡ್ಡ ವಿಷವ್ಯೂಹ..ತಗ್ಗಿದ್ದಲ್ಲಿ ನೀರು ಹರಿಯುತ್ತದೆ..ಹೀಗಾಗಿ ಚಲಾವಣೆಯಲ್ಲಿಲ್ಲದ<br />ಅಥವಾ ಹೊಸ ಲೇಖಕ ಅವನ ರಚನೆ ಅದೆಷ್ಟೆ ಪಕ್ವವಾಗಿರಲಿ ಕವಡೆಯ ಕಿಮ್ಮತ್ತೂ ಸಿಗೋದಿಲ್ಲ..<br />ನೀವು ಎತ್ತಿದ ವಿಷಯಗಳು ಸಕಾಲಿಕ ಆಗಿವೆ ಬದ್ರಿ..umesh desaihttps://www.blogger.com/profile/18133521597105218300noreply@blogger.comtag:blogger.com,1999:blog-7161430807254708505.post-65560204233773780292012-11-02T15:29:17.434+05:302012-11-02T15:29:17.434+05:30ಬದರಿನಾಥರೆ,
ಇದೊಂದು ಉತ್ತಮ ವೈಚಾರಿಕ ಲೇಖನವಾಗಿದೆ. ನೀವು ತ...ಬದರಿನಾಥರೆ,<br />ಇದೊಂದು ಉತ್ತಮ ವೈಚಾರಿಕ ಲೇಖನವಾಗಿದೆ. ನೀವು ತೋರಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ಪ್ರಯತ್ನವಾಗಬೇಕು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7161430807254708505.post-12416389420026026652012-11-02T15:26:16.443+05:302012-11-02T15:26:16.443+05:30ಲೇಖನ ಅತ್ಯಂತ ಸಕಾಲಿಕವಾಗಿದ್ದು ಹೇಳಬೇಕಿರುವುದನ್ನು ಚನ್ನಾಗ...ಲೇಖನ ಅತ್ಯಂತ ಸಕಾಲಿಕವಾಗಿದ್ದು ಹೇಳಬೇಕಿರುವುದನ್ನು ಚನ್ನಾಗಿ ವಿಷಧೀಕರಿಸಿದೆ.ಕನ್ನಡದ ಏಕ ರೀತಿಯ ತತ್ರಾಂಶಗಳಿರಬೇಕೆಂಬ ಕಾಳಜಿ ಅನನ್ಯವಾದುದು.ರಾಜ್ಯೋತ್ಸವ ಭಾಷಣದಲ್ಲಿ ಡಾ|| ಕಂಬಾರಜೀರವರ ಕೋರಿಕೆಗೆ ಮುಖ್ಯ ಮಂತ್ರಿಗಳು ಸ್ಪಂದಿಸಿ ಈ ಕುರಿತು ಅಗತ್ಯ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.ನಿಮ್ಮ ಕನಸು ಸಾಕಾರಗೊಳ್ಳುವ ದಿನಗಳು ಹತ್ತಿರವಾಗುತ್ತಿವೆ ಎನಿಸುತ್ತದೆ.ಆ ದಿನ ಬೇಗನೇ ಬರಲಿ.Banavasi Somashekhar.ಬನವಾಸಿ ಮಾತುhttps://www.blogger.com/profile/06453432612376029777noreply@blogger.comtag:blogger.com,1999:blog-7161430807254708505.post-16215169327816630982012-11-02T11:46:30.429+05:302012-11-02T11:46:30.429+05:30ಚೆನ್ನಾಗಿದೆ. ಹೌದು, ಪುತಿನ ಅವರ 'ಹಣತೆಯ ಹಾಡು' ಕ...ಚೆನ್ನಾಗಿದೆ. ಹೌದು, ಪುತಿನ ಅವರ 'ಹಣತೆಯ ಹಾಡು' ಕೂಡ ಹೀಗೆ ಇದೆ.<br />ಸ್ವರ್ಣಾ Swarnahttps://www.blogger.com/profile/07755878001911618838noreply@blogger.comtag:blogger.com,1999:blog-7161430807254708505.post-18973799715990233912012-11-02T09:01:24.845+05:302012-11-02T09:01:24.845+05:30ಚೆನ್ನಾಗಿದೆ.
ಸಮಯದ ಅವಕಾಶವಿದ್ದರೆ ಈ ಲೇಖನವನ್ನು ಇನ್ನೂ ವ...ಚೆನ್ನಾಗಿದೆ. <br />ಸಮಯದ ಅವಕಾಶವಿದ್ದರೆ ಈ ಲೇಖನವನ್ನು ಇನ್ನೂ ವಿಸ್ತಾರಗೊಳಿಸಿ ಬದರಿ ಸರ್.ಈಶ್ವರhttps://www.blogger.com/profile/07246964435460269784noreply@blogger.com