tag:blogger.com,1999:blog-7161430807254708505.post5717514067367993644..comments2023-12-09T20:48:28.352+05:30Comments on ಬದರಿನಾಥ ಪಳವಳ್ಳಿಯ ಸಮಗ್ರ : ಅನಂತ ಧನ್ಯವಾದಗಳು...Badarinath Palavallihttp://www.blogger.com/profile/06134535730447920619noreply@blogger.comBlogger21125tag:blogger.com,1999:blog-7161430807254708505.post-53490821023716211782013-12-09T18:50:45.069+05:302013-12-09T18:50:45.069+05:30badari bhaiyya: naanu niha kaLLara tara bandu haag...badari bhaiyya: naanu niha kaLLara tara bandu haage karyakrama mugida takshaNa horaTu bandvi.(ondu photodalli niha kaaNistiddaaLe nODi) eStondu jana sEriddu nODi sakhath khushiyaaytu. <br />heege innaSTu chendada kavitegaLannu bareyiri<br />:-)<br />malathi Snenapina sanchy indahttps://www.blogger.com/profile/02356844451267105566noreply@blogger.comtag:blogger.com,1999:blog-7161430807254708505.post-45201843148885460362013-12-09T18:49:02.897+05:302013-12-09T18:49:02.897+05:30badari bhaiyya: naanu niha kaLLara tara bandu haag...badari bhaiyya: naanu niha kaLLara tara bandu haage karyakrama mugida takshaNa horaTu bandvi.(ondu photodalli niha kaaNistiddaaLe nODi) eStondu jana sEriddu nODi sakhath khushiyaaytu. <br />heege innaSTu chendada kavitegaLannu bareyiri<br />:-)<br />malathi Snenapina sanchy indahttps://www.blogger.com/profile/02356844451267105566noreply@blogger.comtag:blogger.com,1999:blog-7161430807254708505.post-2986913148820181042013-11-23T20:54:11.267+05:302013-11-23T20:54:11.267+05:30ಸ್ವಲ್ಪ ಓಡಿಸಿ ಓದಿದೆ. ಎಲ್ಲವೂ ಚೆನ್ನಾಗಿದೆ. ಕೆಲವೊಮ್ಮೆ ಮ...ಸ್ವಲ್ಪ ಓಡಿಸಿ ಓದಿದೆ. ಎಲ್ಲವೂ ಚೆನ್ನಾಗಿದೆ. ಕೆಲವೊಮ್ಮೆ ಮನದಾಳದ ಮಾತುಗಳು ಕವಿತೆ ಗಳಾಗಿ ಹೊರ ಬರುತ್ತವೆ. ನಿಮ್ಮ ಕವನಗಳಲ್ಲಿ ನಿಜ ಜೀವನದ ಎಲ್ಲಾ ಆಗುಹೋಗುಗಳ ಚಿತ್ರಣವಿದೆ. ಎಲ್ಲವೂ ಸುಂದರ .. ಅದ್ಭುತ..<br />ವಾಹಿನಿಯಲ್ಲಿ ದ್ರಶ್ಯಸೆರೆಹಿಡಿಯೋ ನಿಮ್ಮ ಕೆಮರಾತರಹ . <br />ನಿಜಜೀವನದ ಚಿತ್ರ ಸೆರೆಹಿಡಿದಿದೆ ನಿಮ್ಮ ಬರಹ. gururajahttps://www.blogger.com/profile/15110423773798324514noreply@blogger.comtag:blogger.com,1999:blog-7161430807254708505.post-46174223835586038902013-11-21T16:42:49.912+05:302013-11-21T16:42:49.912+05:30ಈ ಸಾರಿ ದೀಪಾವಳಿ ಹಬ್ಬಕ್ಕೆ ಎರಡೆರಡು ಸಂತೋಷ.. ಮೊದಲನೆಯದು ...ಈ ಸಾರಿ ದೀಪಾವಳಿ ಹಬ್ಬಕ್ಕೆ ಎರಡೆರಡು ಸಂತೋಷ.. ಮೊದಲನೆಯದು ನಿಮ್ಮ ಕವನಗಳ ಪುಸ್ತಕ ಬಂದದ್ದು .. ಎರಡನೆಯದ್ದು ಬಹಳ ದಿನದ ನಂತರ ಹಲವು ಸ್ನೇಹಿತರನ್ನ ಮುಖತಃ ಭೇಟಿ ಆದದ್ದು. ಎರಡಕ್ಕೂ ಮೂಲ ಕಾರಣ ನೀವು & ಅಶೋಕಣ್ಣ. ಬಹಳ ಕಾಲ ನೆನಪಿನಲ್ಲುಳಿಯುವಂಥ ದೀಪಾವಳಿಯಾಗಿ ಮಾಡಿದಿರಿ ಈ ಹಬ್ಬವನ್ನ ಧನ್ಯವಾದಗಳು. :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-7161430807254708505.post-20607547240996103022013-11-16T09:54:18.006+05:302013-11-16T09:54:18.006+05:30ನಮಸ್ತೆ ಬದರೀ ನಾಥ್, ಸ್ವಾಮಿ ವಿವೇಕಾನಂದ ರಥಯಾತ್ರೆಯ ಓಡಾಟದ...ನಮಸ್ತೆ ಬದರೀ ನಾಥ್, ಸ್ವಾಮಿ ವಿವೇಕಾನಂದ ರಥಯಾತ್ರೆಯ ಓಡಾಟದಲ್ಲಿ ಒಂದು ಮುದನೀಡುವ ಕಾರ್ಯಕ್ರಮದ ಸುದ್ಧಿಯನ್ನೂ ಪಡೆಯಲಾಗಲಿಲ್ಲ.ಏನೇ ಆಗಲೀ ಚಿತ್ರಸುದ್ಧಿಯನ್ನು ನೋಡಿ ಮನತುಂಬಿಬಂದಿದೆ. ಖುಷಿಯಾಯ್ತು.ಶುಭವಾಗಲಿvedasudhehttps://www.blogger.com/profile/00612354393874564425noreply@blogger.comtag:blogger.com,1999:blog-7161430807254708505.post-61425570081127189232013-11-12T22:37:27.048+05:302013-11-12T22:37:27.048+05:30ಸಮಾರ೦ಭದಲ್ಲಿ ಸ್ವತಃ ಭಾಗವಹಿಸಿದ ಅನುಭವವಾಯ್ತು ಬದರಿ ಸರ್, ...ಸಮಾರ೦ಭದಲ್ಲಿ ಸ್ವತಃ ಭಾಗವಹಿಸಿದ ಅನುಭವವಾಯ್ತು ಬದರಿ ಸರ್, ಮತ್ತೊಮ್ಮೆ ಅಭಿನ೦ದನೆಗಳು. ನಿಮ್ಮ ಅದ್ಭುತ ಕವನಗಳನ್ನು ಬ್ಲಾಗ್ ನಲ್ಲಿ ಓದಿದ್ದೇನೆ. ಪುಸ್ತಕದಲ್ಲೂ ಓದಲು ಅವಕಾಶ ಮಾಡಿಕೊಡಿ. ನಿಮ್ಮದೊ0ದು ಪುಸ್ತಕವನ್ನು ದಯಮಾಡಿ ಕಳುಹಿಸಿಕೊಡಿ. ನನ್ನ ಬ್ಲಾಗ್ ಗೂ ಭೇಟಿಕೊಡಿ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-7161430807254708505.post-33925457375549551072013-11-11T10:45:10.323+05:302013-11-11T10:45:10.323+05:30ಚಂದದ ಭಾವಗಳ ಸಮ್ಮಿಲನ ...
ಹೀಗೊಂದು ಧನ್ಯವಾದವ ಮನ ತುಂಬಿ ಹ...ಚಂದದ ಭಾವಗಳ ಸಮ್ಮಿಲನ ...<br />ಹೀಗೊಂದು ಧನ್ಯವಾದವ ಮನ ತುಂಬಿ ಹೇಳೋ ನಿಮಗೊಂದು ನಮನ ಬದರಿ ಸರ್..<br />ನಿಜ..ನಮ್ಮಗಳ ಪುಸ್ತಕ ಬಿಡುಗಡೆ ಇದ್ರೂ ನಾವಷ್ಟು ಖುಷಿ ಪಡ್ತಿರಲಿಲ್ಲವೇನೋ .ಅಷ್ಟು ಖುಷಿ ಆಯ್ತು ಆತ್ಮೀಯ ಬ್ಲಾಗಿಗರೊಂದಿಗಿನ ಆ ದೀಪಾವಳಿ .<br />ಇರಲಿರಲಿ ಈ ಸ್ನೇಹ ಚಿರಕಾಲ ಹೀಗೇAnonymoushttps://www.blogger.com/profile/09286939670787725768noreply@blogger.comtag:blogger.com,1999:blog-7161430807254708505.post-17677927012251973772013-11-08T13:30:29.610+05:302013-11-08T13:30:29.610+05:30::) :)::) :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-7161430807254708505.post-51814776804087421132013-11-08T13:29:58.631+05:302013-11-08T13:29:58.631+05:30:) :):) :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-7161430807254708505.post-24929410208460543962013-11-07T20:18:01.051+05:302013-11-07T20:18:01.051+05:30ಚಿನ್ನ ಭೂಗರ್ಭದಲ್ಲಿದ್ದರು ಅದಕ್ಕೆ ಚಿನ್ನದ ಬೆಲೆಯೇ.. ಅಕ್ಕ...ಚಿನ್ನ ಭೂಗರ್ಭದಲ್ಲಿದ್ದರು ಅದಕ್ಕೆ ಚಿನ್ನದ ಬೆಲೆಯೇ.. ಅಕ್ಕಸಾಲಿಗನತ್ತ ಒರೆ ಹಚ್ಚಿಸಿಕೊಂಡರು ಅದು ಚಿನ್ನವೇ.. ಒಳಗಿದ್ದಾಗಲೂ ಕೊರಗದೆ ಹೊರಗೆ ಬಂದಾಗಲೂ ಹಿಗ್ಗದೆ ಇರುವ ಚಿನ್ನದಂತೆ ನೀವು ಬದರಿ ಸರ್.. ರೈಲು ನಿಲ್ದಾಣದಲ್ಲಿ ಮಾತ್ರ ಇರಲು ಮಾಡಿರೋದಿಲ್ಲ.. ಆದರೆ ಅದು ಹೊರಡಬೇಕಾದರೆ ಗಾರ್ಡ್ ಹಸಿರು ಬಾವುಟ ತೋರಿಸಬೇಕು.. ನೀವು ಹಾಗೆಯೇ ನಿಮ್ಮ ಕವನದ ರೈಲು ಬಂಡಿಗೆ ಅಶೋಕ್ ಸರ್ ಹಸಿರು ನಿಶಾನೆ ತೋರಿಸಿದ್ದಾರೆ.. ರೈಲಿಗೆ ಇನ್ನು ಕೀಳರಿಮೆ ಇರುವುದಿಲ್ಲ.. ಅದು ಪಟ್ಟಿಯ ಮೇಲೆ ಚಲಿಸುತ್ತಾ ಸಾಗುತ್ತಿರುತ್ತದೆ.. <br />ಗೆಳೆತನಕೆ ಹೊಸ ಭಾಷ್ಯ ಬರೆದ ಅಶೋಕ್ ಸರ್ ಮತ್ತು ಬದರಿ ಸರ್ ಸ್ನೇಹಕ್ಕೆ ಒಂದು ಜೈ.. ಶುಭವಾಗಲಿ ಮಂಗಳಮಯವಾಗಲಿ <br />Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7161430807254708505.post-84039551868915606362013-11-07T19:31:41.929+05:302013-11-07T19:31:41.929+05:30ನಿಮ್ಮಂತಹ ಕವಿಯ ಅದ್ಭುತ ಕವಿತೆಗಳನ್ನು ಪ್ರಕಟಿಸಿ ಶ್ರೀ ಅಶ...ನಿಮ್ಮಂತಹ ಕವಿಯ ಅದ್ಭುತ ಕವಿತೆಗಳನ್ನು ಪ್ರಕಟಿಸಿ ಶ್ರೀ ಅಶೋಕ ಶೆಟ್ಟಿ ಯವರು ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ, ಬ್ಲಾಗ್ ಮಿತ್ರರೆಲ್ಲರಿಗೂ ಬದರಿ ಎಂಬ ಮುದ್ದು ಮಗುವಿನ ಬಗ್ಗೆ ಚೆನ್ನಾಗಿ ಗೊತ್ತಿದೆ, ಬಹಳ ಬಾವುಕರಾಗಿ ನಿಮ್ಮ ಪ್ರತಿಭೆಯನ್ನು ಕೀಳರಿಮೆಗೆ ಒಳಗಾಗಿಸಬೇಡಿ , ನಿಮ್ಮಿಂದ ಇನ್ನೂ ಬಹಳ ಒಳ್ಳೆಯ ಕವಿತೆಗಳ ರಚನೆ ಆಗಬೇಕಾಗಿದೆ, ನಾವು ಗೆಳೆಯರು ಕಂಡ ಒಬ್ಬ ಅದ್ಭುತ ಕವಿ ನೀವಾಗಿದ್ದೀರಿ, ಮೊದಲನೇ ಸಿಕ್ಸರ್ ಹೊದೆದಾಯಿತು, ಮತ್ತೊಮ್ಮೆ ಸಿಕ್ಸರ್ ಹೊಡೆಯಲು ಸಿದ್ದರಾಗಿ, ನಿಮಗೆ ಒಳಿತಾಗಲಿ balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-7161430807254708505.post-20599086159192237222013-11-07T19:28:57.017+05:302013-11-07T19:28:57.017+05:30ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-7161430807254708505.post-48302741419194752762013-11-07T19:07:40.436+05:302013-11-07T19:07:40.436+05:30ಅಮೋಘ ; ಆಹ್ಲಾದಕರ ವಾಗಿತ್ತು. ಅಭಿನಂಧನೆಗಳು Badri ಶುಭವಾಗ...ಅಮೋಘ ; ಆಹ್ಲಾದಕರ ವಾಗಿತ್ತು. ಅಭಿನಂಧನೆಗಳು Badri ಶುಭವಾಗಲಿ.<br />ಉಮಾ ಪ್ರಕಾಶ್https://www.blogger.com/profile/04163587226762145387noreply@blogger.comtag:blogger.com,1999:blog-7161430807254708505.post-77970816301500730062013-11-07T15:49:57.252+05:302013-11-07T15:49:57.252+05:30ಮತ್ತೊಮ್ಮೆ ಅಭಿನಂದನೆಗಳು ಮತ್ತೊಮ್ಮೆ ಅಭಿನಂದನೆಗಳು Swarnahttps://www.blogger.com/profile/07755878001911618838noreply@blogger.comtag:blogger.com,1999:blog-7161430807254708505.post-88914245836205225542013-11-07T15:42:52.111+05:302013-11-07T15:42:52.111+05:30ಆತ್ಮೀಯ ಬದರಿ ಸರ್ ನಿಮ್ಮ ಪುಸ್ತಕ ಬಿಡುಗಡೆಯ ಮೂಲಕ ನಮ್ಮ ದೀ...ಆತ್ಮೀಯ ಬದರಿ ಸರ್ ನಿಮ್ಮ ಪುಸ್ತಕ ಬಿಡುಗಡೆಯ ಮೂಲಕ ನಮ್ಮ ದೀಪಾವಳಿ ಹಬ್ಬ ಸಾರ್ಥಕ ಆದ ಅನುಭವ ಆಯ್ತು........ ಅತ್ಯುತ್ತಮ ಪುಸ್ತಕ ಬರೆದಿರುವುದಕ್ಕೆ ಅಭಿನಂಧನೆಗಳು ಶುಭವಾಗಲಿAnonymoushttps://www.blogger.com/profile/13474237384476480201noreply@blogger.comtag:blogger.com,1999:blog-7161430807254708505.post-63298476661122793252013-11-07T14:37:44.569+05:302013-11-07T14:37:44.569+05:30ಸುಂದರ ಅತೀ ಸುಂದರವಾಗಿತ್ತು ಈ ಕಾರ್ಯಕ್ರಮ... ಎಲ್ಲರೂ ಬಹಳ ...ಸುಂದರ ಅತೀ ಸುಂದರವಾಗಿತ್ತು ಈ ಕಾರ್ಯಕ್ರಮ... ಎಲ್ಲರೂ ಬಹಳ ಸಂತೋಷಪಟ್ಟೆವು... ಬ್ಲಾಗ್ ಹಾಗು ಮುಖಪುಸ್ತಕದ ಸ್ನೇಹಿತರೆಲ್ಲರೂ ಸೇರಿ ಸಂಭ್ರಮಿಸಿದ ದೀಪಾವಳಿ, ನಗೆಪಟಾಕಿಗಳು ಬೇಜಾನ್ ಸಿಡಿದ್ವು... ಹೊಸ ಮುಖಗಳ ಪರಿಚಯವಾಯ್ತು... ಕಾರ್ಯಕ್ರಮ ಸಫಲ! super duper hit! ಎಲ್ಲರಿಗೂ ಧನ್ಯವದಗಳುPradeep Raohttps://www.blogger.com/profile/02892117583016521897noreply@blogger.comtag:blogger.com,1999:blog-7161430807254708505.post-81748006114723503332013-11-07T14:27:08.763+05:302013-11-07T14:27:08.763+05:30ಏನೆಂದು ನಾ ಹೇಳಲಿ. ಬರವಣಿಗೆಯಲೆ ಮೋಡಿ ಮಾಡಿ ಜನ ಮನ ತಣಿಸುವ...ಏನೆಂದು ನಾ ಹೇಳಲಿ. ಬರವಣಿಗೆಯಲೆ ಮೋಡಿ ಮಾಡಿ ಜನ ಮನ ತಣಿಸುವ ಬ್ಲಾಗ್ ಲೋಕದ ದಿಗ್ಗಜ ಬದರಿ ಸರ್. ಬಹು ನಿರೀಕ್ಷೆಯ ಮೊದಲ ಕವನಗಳ ಗೊಂಚಲು ಹೊರಬಂದಿದೆ. ಇನ್ನೊಂದಕ್ಕೆ ಕಾಲ ಬೇಗ ಕೂಡಿಬರಲಿ ಎಂದು ಆಶಿಸುತ್ತೇನೆ. ಮಂಗಳವಾಗಲಿ.<br /><br />Thanks for sharing all pics. :)Vinayak Bhagwathttps://www.blogger.com/profile/03998939383429894093noreply@blogger.comtag:blogger.com,1999:blog-7161430807254708505.post-38622266791996284872013-11-07T14:11:04.048+05:302013-11-07T14:11:04.048+05:30ಬದರಿ ಸರ್;ನಿಮ್ಮ ಬಗ್ಗೆ ಹೇಳಿದ್ದೆಲ್ಲಾ ಹೇಳಿ ಮುಗಿಸಿ ನನ್ನ...ಬದರಿ ಸರ್;ನಿಮ್ಮ ಬಗ್ಗೆ ಹೇಳಿದ್ದೆಲ್ಲಾ ಹೇಳಿ ಮುಗಿಸಿ ನನ್ನ ಪದ ಭಂಡಾರ ಖಾಲಿ!!! ಆದರೆ ಮನಸು ಖುಷಿಯಿಂದ ತುಂಬಿ ತುಳುಕುತ್ತಿದೆ!!! ದೇವರು ನಿಮ್ಮಿಂದ ಇನ್ನಷ್ಟು ಸುಂದರ ಕವನಗಳನ್ನು ಬರೆಸಲಿ.ಅಭಿನಂದನೆಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-7161430807254708505.post-66272689070211553602013-11-07T12:19:45.257+05:302013-11-07T12:19:45.257+05:30As Usual....Super Badari sir! :)As Usual....Super Badari sir! :)Santhoshkumar LMhttps://www.blogger.com/profile/05893538647805469713noreply@blogger.comtag:blogger.com,1999:blog-7161430807254708505.post-13517312990667422122013-11-07T12:17:36.060+05:302013-11-07T12:17:36.060+05:30ಅತ್ಯುತ್ತಮ.... ಶುಭವಾಗಲಿ BP ಅವ್ರೆ...... ಎಲ್ಲರೂ ಬ್ಲ...ಅತ್ಯುತ್ತಮ.... ಶುಭವಾಗಲಿ BP ಅವ್ರೆ...... ಎಲ್ಲರೂ ಬ್ಲಾಗಿಗರಿಲ್ಲಿ ಅನ್ನುವುದು ನಿಜಕ್ಕೂ ಸ೦ತಸದ ವಿಷಯ. bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-7161430807254708505.post-18582282471414069742013-11-07T11:58:25.401+05:302013-11-07T11:58:25.401+05:30ಸೂಪರ್ ಸರ್... ನಿಮ್ಮ ಪ್ರತಿಭಾವಂತ ಕವಿತೆಗಳನ್ನ ಹೊರತಂದಿರು...ಸೂಪರ್ ಸರ್... ನಿಮ್ಮ ಪ್ರತಿಭಾವಂತ ಕವಿತೆಗಳನ್ನ ಹೊರತಂದಿರುವುದು ನಿಜಕ್ಕೂ ನಮಗೆಲ್ಲಾ ಖುಷಿ. ಮತ್ತೊಂದು ಪುಸ್ತಕ ಆದಷ್ಟು ಬೇಗ ಬರಲಿ ಶುಭವಾಗಲಿಮನಸುhttps://www.blogger.com/profile/03019695095868617053noreply@blogger.com