tag:blogger.com,1999:blog-7161430807254708505.post238585792999897331..comments2023-12-09T20:48:28.352+05:30Comments on ಬದರಿನಾಥ ಪಳವಳ್ಳಿಯ ಸಮಗ್ರ : ಸುಲೋಚನ...Badarinath Palavallihttp://www.blogger.com/profile/06134535730447920619noreply@blogger.comBlogger10125tag:blogger.com,1999:blog-7161430807254708505.post-70113693142350995862012-12-22T12:47:34.509+05:302012-12-22T12:47:34.509+05:30ಭಿನ್ನ ವಿಚಾರಗಳ ಕುರಿತು ಕವನ ಬರೆಯೋ ನಿಮ್ಮ ಕೈ ಸಿದ್ಧಿ.. ಭ...ಭಿನ್ನ ವಿಚಾರಗಳ ಕುರಿತು ಕವನ ಬರೆಯೋ ನಿಮ್ಮ ಕೈ ಸಿದ್ಧಿ.. ಭಿನ್ನ ವಿಚಾರಗಳ ಕುರಿತಾದ ಲೇಖನಗಳಿಗೂ ಪಳಗಿದೆ ಅನ್ನೋಕೆ ಈ ಲೇಖನವೂ ಒಂದು ಸಾಕ್ಷಿ,,<br /><br /><br />ಕನ್ನಡಕ ಕೇವಲ ಉಪಕರಣ ಅಲ್ಲ ಅದೊಂದು ಉಪ-ನಯನ.. ಅದಿಲ್ಲದೆ ಅದೆಷ್ಟೋ ಜನರ ನೋಟ ಅರೆ ಕುರುಡೇ..<br /><br /><br />ಭೂತ ಕನ್ನಡಿಗಳ ವಿವಿಧ ರೀತಿಯ ಉಪಯೋಗಾಲ ಕುರಿತಾದ ನಿಮ್ಮ ಭಾವ & ಮೆಲುಕುಗಳನ್ನ ಬಹಳ ಸುಂದರವಾಗಿ ನಿರೂಪಿಸಿದ್ದೀರಿ..<br /><br /><br />ಇಷ್ಟ ಆಯ್ತು ಸಾರ್.. :) :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-7161430807254708505.post-1624661240838091752012-12-22T12:36:29.557+05:302012-12-22T12:36:29.557+05:30ರಾಜ ಸುಲೋಚನದ ಬಗ್ಗೆ ಸುಂದರ ಲೇಖನ ಬದರಿ ಸರ್..ಕನ್ನಡಕಗಳು ಅ...ರಾಜ ಸುಲೋಚನದ ಬಗ್ಗೆ ಸುಂದರ ಲೇಖನ ಬದರಿ ಸರ್..ಕನ್ನಡಕಗಳು ಅನೇಕರ ಬಾಳಿನಲ್ಲೂ ಹಾಗೆ ಬಂದು ನಿಂತು ತನ್ನ ಅಧಿಕಾರವಾಣಿಯನ್ನು ಸ್ಥಾಪಿಸುವ ಜೊತೆಗಾರ..ಕಣ್ಣು ದೃಷ್ಟಿ ಸರಿಯಾಗಿದ್ದವ್ರು ಕೂಡ ಒಮ್ಮೆಯಾದರೂ ಸುಲೋಚನಳಿಗೆ ಒಡೆಯನಾದಾಗ ಹೇಗೆ ಕಾಣುತ್ತೇವೆ ಎನ್ನುವ ಚಪಲ ಇದ್ದೆ ಇರುತ್ತದೆ..ಸಿನೆಮಾಗಳಲ್ಲಿ ಕನ್ನಡಕದ ಒಂದು ಮನೋಜ್ಞ ದೃಶ್ಯ ಎಂದರೆ ಪಂತಲುರವರ "ಸ್ಕೂಲ್ ಮಾಸ್ಟರ್" ಜೀವನದಲ್ಲಿ ಒಮ್ಮೆಯಾದರೂ ಆ ಚಿತ್ರವನ್ನು ನೋಡಲೇಬೇಕು...ಸುಂದರ ಲೇಖನ .ನಿಮ್ಮ ಬಾಲ್ಯದ ಆ ಉತ್ಸಾಹದ ಪ್ರತೀಕವೇ ಇಂದು ಸುಮಧುರ ಸಂಗತಿಗಳನ್ನು ಸೆರೆಹಿಡಿಯಬಲ್ಲ ಕವಿಯಾಗಿರುವುದು..ಕಾರಣ...ನಿಮಗೆ ಪ್ರತಿಯೊಂದು ವಸ್ತುವು ನಿಚ್ಚಳವಾಗಿ ಕಾಣುವುದೇ ಅಲ್ಲವೇ...Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7161430807254708505.post-78609878605680856982012-12-22T09:17:18.877+05:302012-12-22T09:17:18.877+05:30ಸುಂದರ ಬರಹ, ವಿಷಯ ಮಂಡನೆ. ಬಹಳ ಚೆನ್ನಾಗಿ ಎಲ್ಲ ಆಯಾಮಗಳನ್ನ...ಸುಂದರ ಬರಹ, ವಿಷಯ ಮಂಡನೆ. ಬಹಳ ಚೆನ್ನಾಗಿ ಎಲ್ಲ ಆಯಾಮಗಳನ್ನೂ ಸೇರಿಸಿಕೊಂಡು ಬರೆದಿದ್ದೀರಿ. ನಮ್ಮ ಲೋಚನಗಳಿಗೆ "ಸು" ಆದ ಬರಹ. <br />ರವಿ ತಿರುಮಲೈhttps://www.blogger.com/profile/13188063439133539391noreply@blogger.comtag:blogger.com,1999:blog-7161430807254708505.post-38387837290460234752012-12-22T00:47:15.232+05:302012-12-22T00:47:15.232+05:30ಬದರೀ ಸರ್.....
ನಿಮ್ಮ ಕವನಗಳ ಬಹು ಹಳೆಯ ಅಭಿಮಾನಿ ನಾನು,....ಬದರೀ ಸರ್.....<br /><br />ನಿಮ್ಮ ಕವನಗಳ ಬಹು ಹಳೆಯ ಅಭಿಮಾನಿ ನಾನು,...ಈಗ ನಿಮ್ಮ ಲೇಖನಗಳು ಮನಸ್ಸಿಗೆ ಮುದ ನೀಡುತ್ತಿವೆ....ಪ್ರತಿ ಸಲ ಏನೆಂದು ಪ್ರತಿಕ್ರೀಯಿಸೋದು ಸರ್? ಶಬ್ಧಗಳ ಕೊರತೆ ಇದೆ ನೋಡಿ ನಮ್ಮಲ್ಲಿ.....<br /><br />ಹಾಗೆ ನಾವು ಕನ್ನಡಕ ಹಾಕಿನೆ ಓದೋದು ನಿಮ್ಮ ಬರಹಗಳನ್ನು....ಕನ್ನಡಕ ಮಂಥನ ಚೆನ್ನಾಗಿದೆ ಸರ್...ಧನ್ಯವಾದಗಳು ಒಂದು ಸುಂದರ ಬರಹ ಕೊಟ್ಟಿದ್ದಕ್ಕೆ....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-7161430807254708505.post-40822996142748277012012-12-21T19:53:26.264+05:302012-12-21T19:53:26.264+05:30 ಚೆನ್ನಾಗಿದೆ ಹೇಳಬೇಕಾದ ಎಲ್ಲ ಮಾತುಗಳನ್ನೂ
ಮೇಲಿನ ಹಿರಿಯರು... ಚೆನ್ನಾಗಿದೆ ಹೇಳಬೇಕಾದ ಎಲ್ಲ ಮಾತುಗಳನ್ನೂ<br />ಮೇಲಿನ ಹಿರಿಯರು ಹೇಳಿದ್ದಾರೆ :)Swarnahttps://www.blogger.com/profile/07755878001911618838noreply@blogger.comtag:blogger.com,1999:blog-7161430807254708505.post-90975755280133392802012-12-21T19:00:20.603+05:302012-12-21T19:00:20.603+05:30ಎಲ್ಲೆಲ್ಲೂ ಪ್ರಳಯದ ಬಗ್ಗೆ ಚರ್ಚೆ ಆಗ್ತಿದ್ರೆ ನೀವು ಸುಲೋಚನ...ಎಲ್ಲೆಲ್ಲೂ ಪ್ರಳಯದ ಬಗ್ಗೆ ಚರ್ಚೆ ಆಗ್ತಿದ್ರೆ ನೀವು ಸುಲೋಚನ ಹಿಂದೆ ಬಿದ್ದಿರಿ , ಸುಲೋಚನ ವಿಶ್ವರೂಪ ದರ್ಶನ ಆಯ್ತು, "ಇಂದು ಖರೀದಿಸಲು ಸುಲೋಚನ ತೆತ್ತ ಬೇಕು ಅಧಿಕ ಹಣ" ಹೌದೂ ಒಳ್ಳೆಯ ವಿಚಾರದ ಮಂಥನ ನಡೆಸಿದ್ದೀರ ಬದರಿ ಸಾರ್, ನಿಮ್ಮನ್ನು ಹೊಗಳಲು ನನ್ನಲ್ಲಿದ್ದ ಪದಗಳು ಎಲ್ಲಾ ಖಾಲಿಯಾಗಿವೆ. ಅದಕ್ಕೆ ಪ್ರೀತಿಯಿಂದ ಒಂದು ಸಲಾಂ ಹಾಕುತ್ತೇನೆ.ಗುಡ್ ಗುಡ್ ಗುಡ್ ಬದರಿ ಸಾರ್. balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-7161430807254708505.post-160146253771824342012-12-21T12:24:20.698+05:302012-12-21T12:24:20.698+05:30ನಿಮ್ಮ ಕವಿತಗಳಷ್ಟೇ ಲೇಖನಗಳನ್ನೂ ನಾವು ಇಷ್ಟ ಪಡುತ್ತೇವೆ ಬದ...ನಿಮ್ಮ ಕವಿತಗಳಷ್ಟೇ ಲೇಖನಗಳನ್ನೂ ನಾವು ಇಷ್ಟ ಪಡುತ್ತೇವೆ ಬದರಿ ಸರ್..<br />ಚಂದ ಬರೆದ್ರಿ ಕನ್ನಡಕದ ಕತೆಯನ್ನು... :) :)<br />ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-7161430807254708505.post-21767398668521681672012-12-21T10:46:07.954+05:302012-12-21T10:46:07.954+05:30ಬದರಿನಾಥರೆ,
ನಾನೂ ಸಹ ಕನ್ನಡಕವನ್ನು ಧರಿಸಿಕೊಂಡೇ ನಿಮ್ಮ ಲೇ...ಬದರಿನಾಥರೆ,<br />ನಾನೂ ಸಹ ಕನ್ನಡಕವನ್ನು ಧರಿಸಿಕೊಂಡೇ ನಿಮ್ಮ ಲೇಖನವನ್ನು ಓದಿ ಆನಂದಿಸಿದೆ. ಕವನಗಳಷ್ಟೇ ಚೆನ್ನಾಗಿ ಲಲಿತ ಪ್ರಬಂಧಗಳನ್ನೂ ಸಹ ನೀವು ಬರೆಯಬಲ್ಲಿರಿ ಎನ್ನುವುದು ಹೆಮ್ಮೆಯ ಸಂಗತಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7161430807254708505.post-9873281990944944552012-12-21T09:46:07.876+05:302012-12-21T09:46:07.876+05:30ಬದರಿ;ಚಂದದ ಬರಹ.ಬದರಿ;ಚಂದದ ಬರಹ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-7161430807254708505.post-56585847819428643822012-12-21T08:08:11.567+05:302012-12-21T08:08:11.567+05:30ಓ ಕರುನಾಡ ಕನ್ನಡಿಗ ನಿಮಗೆ "ಕನ್ನಡಕವೇ ಭೂಷಣ !! ನಿಮ್...ಓ ಕರುನಾಡ ಕನ್ನಡಿಗ ನಿಮಗೆ "ಕನ್ನಡಕವೇ ಭೂಷಣ !! ನಿಮ್ಮ ಬರವಣಿಗೆಯ ಆಯ್ಕೆಯ ವಿಷಯಗಳು ತುಂಬಾ ಚನ್ನಾಗಿರುತ್ತವೆ ವಂದನೆಗಳು Anonymoushttps://www.blogger.com/profile/13474237384476480201noreply@blogger.com